ಮಾಹಿತಿ ಹಕ್ಕು ಅಧಿಸೂಚನೆ
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ
ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ, ಮಂಗಳೂರು – 575006.
ದೂರವಾಣಿ: 0824--2457227 email: kcdcltd@gmail.com
ಸಂಖ್ಯೆ:ಕಗೇಅನಿ:ಕವ್ಯ:ಮಾ.ಹ.ಕಾ:2005-06 ದಿನಾಂಕ: 26-09-2005
ಅಧಿಸೂಚನೆ
ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಕೆಸಿಡಿಸಿ/ಮಾಹಿತಿ ಹಕ್ಕು ಅಧಿನಿಯಮ/2005/2017-18 ದಿನಾಂಕ 09-10-2017 ನ್ನು ಮಾರ್ಪಾಡು ಮಾಡಿ ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(ಎ), 4(1)(ಬಿ) ಮತ್ತು 26(3)(ಬಿ) ರಡಿಯಲ್ಲಿ ಈ ನಿಗಮಕ್ಕೆ ಸಂಬಂಧಿಸಿದಂತೆ ದಿನಾಂಕ 31-01-2018 ರ ಅಂತ್ಯದವರೆಗಿನ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.
ಕ್ರಮ |
ಸಾರ್ವಜನಿಕ ಮಾಹಿತಿ ಅಧಿಕಾರಿ |
ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ |
I. |
ಕೇಂದ್ರ ಕಛೇರಿ |
ಶ್ರೀ.ಪ್ರಕಾಶ್ ಎಸ್.ನೆಟಾಲ್ಕರ್, ಭಾಅಸೇ, |
II. |
ವಿಭಾಗೀಯ ಕಛೇರಿಗಳು |
- ಅದೇ - |
ಬಿ. |
ಮೂಡಬಿದ್ರೆ ವಿಭಾಗ : |
- ಅದೇ - |
ಸಿ. |
ಕುಂದಾಪುರ ವಿಭಾಗ : |
ಶ್ರೀ.ಪ್ರಕಾಶ್ ಎಸ್.ನೆಟಾಲ್ಕರ್, ಭಾಅಸೇ, |
ಡಿ. |
ಕುಮಟಾ ವಿಭಾಗ : |
- ಅದೇ - |
III. ಎ |
ಉಪ ವಿಭಾಗೀಯ ಕಛೇರಿಗಳು |
ಶ್ರೀ. ವಿ. ಕಿಶೋರ್ ಕುಮಾರ್, |
ಬಿ |
ಶ್ರೀ.ಕೆ.ಸುರೇಶ್, |
- ಅದೇ - |
ಸಿ |
ಶ್ರೀ.ಕೆ.ಸುರೇಶ್, |
- ಅದೇ - |
ಎ |
2. ಮೂಡಬಿದ್ರೆ ವಿಭಾಗ : |
ಶ್ರೀ.ಬಿ.ಎನ್.ಹರೀಶ್, |
ಬಿ |
ಶ್ರೀ.ಇಮಾಮ್ ಹುಸೇನ್ ಸಾಬ್, |
- ಅದೇ - |
ಸಿ |
ಶ್ರೀ.ಪಿ.ಆರ್.ಮುರಳೀಧರನ್, |
- ಅದೇ - |
ಎ |
3. ಕುಂದಾಪುರ ವಿಭಾಗ : |
ಶ್ರೀ.ಉದಯಕುಮಾರ್ ಜೋಗಿ, |
ಬಿ |
ಶ್ರೀ.ರವಿರಾಜ್, |
- ಅದೇ - |
ಸಿ |
ಶ್ರೀ.ಶಿವರಾಮ ಆಚಾರಿ, |
ಶ್ರೀ.ಉದಯಕುಮಾರ್ ಜೋಗಿ, |
ಎ |
4. ಕುಮಟಾ ವಿಭಾಗ : |
ಶ್ರೀ.ಉದಯಕುಮಾರ್ ಜೋಗಿ, |
ಬಿ |
ಶ್ರೀ.ಮಲ್ಲಪ್ಪ ಕೆ, |
- ಅದೇ - |
ಸಿ |
ಶ್ರೀಮತಿ ರೇಣುಕಮ್ಮ ಎ, |
- ಅದೇ - |
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪರವಾಗಿ,
ಸಹಿ/-
(ಶ್ರೀ.ಪ್ರಕಾಶ್ ಎಸ್.ನೆಟಾಲ್ಕರ್, ಭಾಅಸೇ,)
ವ್ಯವಸ್ಥಾಪಕ ನಿರ್ದೇಶಕರು.
ಕೈಪಿಡಿಗಳು
ಮಾಹಿತಿ ಹಕ್ಕು ಕೈಪಿಡಿಗಳು
ಅನುಬಂಧ
ಅನುಬಂಧ - 1
ಅನುಬಂಧ - 2
ಅನುಬಂಧ - 3
ಅನುಬಂಧ - 4