ವಿಭಾಗೀಯ ಕಛೇರಿ

ನಿಗಮದ ಗೇರು ನೆಡುತೋಪುಗಳು ವಿಭಾಗೀಯ ಮಟ್ಟದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಮೂರು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಹಾಗೂ ವಿಭಾಗೀಯ ವ್ಯವಸ್ಥಾಪಕರು ಕಛೇರಿ ಮತ್ತು ಕ್ಷೇತ್ರೀಯ ಸಿಬ್ಬಂದಿಗಳ ನೆರವಿನೊಂದಿಗೆ ಕೇಂದ್ರ ಕಛೇರಿಯ ಒಟ್ಟಾರೆ ನಿರ್ದೇಶನದ ಆಡಳಿತ ಮತ್ತು ಮೇಲ್ವಿಚಾರಣೆಯೊಂದಿಗೆ ಕರ್ತವ್ಯವನ್ನು ನಿಭಾಯಿಸುತ್ತಾರೆ. ಮೂರು ವಿಭಾಗೀಯ ಕಛೇರಿಗಳು ಪುತ್ತೂರು, ಕುಮಟಾ, ಮತ್ತು ಕುಂದಾಪುರದಲ್ಲಿರುತ್ತದೆ.

1. ಕುಮಟಾ ವಿಭಾಗ :
   ಶ್ರೀ. ಗೋಪಾಲಕೃಷ್ಣ,
   ವಿಭಾಗೀಯ ವ್ಯವಸ್ಥಾಪಕರು,
   ಕ.ಗೇ.ಅ.ನಿ., ಕುಮಟಾ ವಿಭಾಗ,
   ಇಂಡಸ್ಟ್ರಿಯಲ್ ಎಸ್ಟೇಟ್    ಹತ್ತಿರ,
   ಹೆಗಡೆ ರೋಡ್, ಕುಮಟಾ -581 343.
   ದೂ.ಸಂ.: 08386- 222344(ಕ)
                  08386- 220035(ನಿ)

2. ಕುಂದಾಪುರ ವಿಭಾಗ :
   ಶ್ರೀ. ಉದಯ ಕುಮಾರ್ ಜೋಗಿ,
   ವಿಭಾಗೀಯ ವ್ಯವಸ್ಥಾಪಕರು,
   ಕ.ಗೇ.ಅ.ನಿ., ಕುಂದಾಪುರ ವಿಭಾಗ,
   ಹೊಸಾಡು ಪೋಸ್ಟ್ -576 247
   ಕುಂದಾಪುರ.
   ದೂ.ಸಂ.: 08254- 265236 (ಕ)
               

3.ಪುತ್ತೂರು ವಿಭಾಗ:
    ಶ್ರೀ. ವಿ. ಕಿಶೋರ್ ಕುಮಾರ್,
    ವಿಭಾಗೀಯ ವ್ಯವಸ್ಥಾಪಕರು,
    ಕ.ಗೇ.ಅ.ನಿ., ಪುತ್ತೂರು ವಿಭಾಗ,
    ಚಿಕ್ಕಮಡ್ನೂರು ಪೋಸ್ಟ್,
    ಪುತ್ತೂರು – 574 203.
    ದೂ.ಸಂ.: 08251- 298683(ಕ)
                    08251- 230852(ನಿ)