ವಿಭಾಗೀಯ ಕಛೇರಿ

ನಿಗಮದ ಗೇರು ನೆಡುತೋಪುಗಳು ವಿಭಾಗೀಯ ಮಟ್ಟದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೇಣಿಯ ಎರಡು ವಿಭಾಗೀಯ ವ್ಯವಸ್ಥಾಪಕರೊಂದಿಗೆ ಹಾಗೂ ವಿಭಾಗೀಯ ವ್ಯವಸ್ಥಾಪಕರು ಕಛೇರಿ ಮತ್ತು ಕ್ಷೇತ್ರೀಯ ಸಿಬ್ಬಂದಿಗಳ ನೆರವಿನೊಂದಿಗೆ ಕೇಂದ್ರ ಕಛೇರಿಯ ಒಟ್ಟಾರೆ ನಿರ್ದೇಶನದ ಆಡಳಿತ ಮತ್ತು ಮೇಲ್ವಿಚಾರಣೆಯೊಂದಿಗೆ ಕರ್ತವ್ಯವನ್ನು ನಿಭಾಯಿಸುತ್ತಾರೆ. ಎರಡು ವಿಭಾಗೀಯ ಕಛೇರಿಗಳು ಮಂಗಳೂರು ಮತ್ತು ಕುಮಟಾದಲ್ಲಿರುತ್ತದೆ.

1. ಕುಮಟಾ ವಿಭಾಗ :
ಶ್ರೀ. ರವೀಂದ್ರ ಕುಮಾರ್ ಡಿ ಎನ್.
(ಹೆಚ್ಚುವರಿ ಪ್ರಭಾರ)
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ,
ಕುಮಟಾ ವಿಭಾಗ,
ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರ,
ಹೆಗಡೆ ರೋಡ್, ಕುಮಟಾ -581 343..
ದೂ.ಸಂಖ್ಯೆ: 08386-200994

2. ಮಂಗಳೂರು ವಿಭಾಗ:
ಶ್ರೀ. ರವೀಂದ್ರ ಕುಮಾರ್ ಡಿ ಎನ್ (ಪ್ರಭಾರ).
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ,
ಮಂಗಳೂರು ವಿಭಾಗ,
ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, ಕೊಟ್ಟಾರ,
ಮಂಗಳೂರು- 575006.
ದೂ.ಸಂಖ್ಯೆ: 0824-4630576